ಪೋಸ್ಟ್‌ಗಳು

ಅಕ್ಟೋಬರ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Happy Kannada Rajyotsava (ಕನ್ನಡ ರಾಜ್ಯೋತ್ಸವ)

ಇಮೇಜ್

ಏಕಕಾಲದಲ್ಲಿ ಹಲವು ಸಿಸ್ಟಮ್​ಗಳಲ್ಲಿ ವಾಟ್ಸ್ಆ್ಯಪ್​ನ ಒಂದೇ ಖಾತೆ ಬಳಸಬಹುದು!: ಹೊಸ ಫೀಚರ್​ ಶೀಘ್ರ ಬಳಕೆಗೆ

ಇಮೇಜ್
ನವದೆಹಲಿ: ವಾಟ್ಸ್​ಆ್ಯಪ್, ಜಗತ್ತಿನ ಅತಿಹೆಚ್ಚು ಬಳಕೆಯಾಗುವ ಮೆಸೇಜಿಂಗ್ ಆ್ಯಪ್​. ಬಳಕೆದಾರರಿಗೆ ಕಾಲಕಾಲಕ್ಕೆ ಹೊಸಹೊಸ ಫೀಚರ್​ಗಳು ಜೋಡಿಸಿ ಜನರನ್ನು ಆಕರ್ಷಸುತ್ತಿದೆ. ಇದೀಗ ಮತ್ತೊಂದು ಆಕರ್ಷಕ ಫೀಚರ್ ಒದಗಿಸಲು ವಾಟ್ಸ್​​ಆ್ಯಪ್ ಸಿದ್ದತೆ ನಡೆಸುತ್ತಿದೆ. ಹೊಸ ಫೀಚರ್​​ ಒಂದೇ ವಾಟ್ಸ್ಆ್ಯಪ್ ಖಾತೆಯನ್ನು ಏಕಕಾಲದಲ್ಲಿ ಹಲವು ಸಾಧನಗಳಲ್ಲಿ ಬಳಸಬಹುದು. ಹೊಸ ಫೀಚರ್ ಅಭಿವೃದ್ಧಿಯಲ್ಲಿ ವಾಟ್ಸ್​ಆ್ಯಪ್ ತಲ್ಲೀನವಾಗಿರುವ ಸುದ್ದಿ ತಿಂಗಳುಗಳಿಂದ ಹರಿದಾಡುತ್ತಿದೆ. ಅದನ್ನೀಗ ವಾಟ್ಸ್​​ಆ್ಯಪ್ ಬೀಟಾ ಇನ್​ಫರ್ಮೇಷನ್ ಖಚಿತಪಡಿಸಿದ್ದು, ಒಂದು ಖಾತೆಯನ್ನು ಹಲವು ಸಾಧನಗಳಲ್ಲಿ ಬಳಸಲು ಸಾಧ್ಯವಾಗುವ ಫೀಚರ್​ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದಿದೆ. ಹಲವು ಸಾಧನಗಳಲ್ಲಿ ಬಳಕೆಯಾದರೂ ಸಂದೇಶಗಳು ಸಂಪೂರ್ಣವಾಗಿ ಎಂಡ್​​ ಟು ಎಂಡ್​ ಎನ್​ಕ್ರಿಪ್ಟ್​​ ಆಗಿರುತ್ತವೆ ಎಂದು ಹೇಳಿದೆ. ಹೊಸ ಫೀಚರ್​​ನಿಂದ ಒಂದೇ ವಾಟ್ಸ್​​​ಆ್ಯಪ್​ ಅಕೌಂಟ್​ಅನ್ನು ಎರಡಕ್ಕಿಂತ ಹೆಚ್ಚು ಸಾಧನಗಳಲ್ಲಿ ಬಳಸಬಹುದು. ಉದಾಹರಣೆಗೆ ಐಫೋನ್ ಮತ್ತು ಐಪ್ಯಾಡ್​​ನಲ್ಲಿ ಅಥವಾ ಯಾವುದಾದರು ಎರಡು ಮೊಬೈಲ್​ಗಳಲ್ಲಿ ಏಕಕಾಲದಲ್ಲಿ ಒಂದೇ ವಾಟ್ಸ್​​ಆ್ಯಪ್ ಅಕೌಂಟ್​​ ಬಳಸಬಹುದು. ಪ್ರಸ್ತುತ ಡೆಸ್ಕ್​ಟಾಪ್​ನಲ್ಲಿ ವಾಟ್ಸ್​​ಆ್ಯಪ್ ವೆಬ್​ ಮತ್ತು ಸ್ಮಾರ್ಟ್​ ಫೋನ್​ನಲ್ಲಿ ಬಳಕೆಗೆ ಅವಕಾಶಕಲ್ಪಿಸಿದೆ. ಹೊಸ ಫೀಚರ್​​ ಅಭಿವೃದ್ಧಿ ಹಂತದಲ್ಲಿದ್ದು, ಯಾವಾಗ ಬಳಕೆಗೆ ಸಿಗಲಿದೆ ಎಂಬುದು ಸ್ಪಷ್ಟವಾ...

WhatsApp: ಹೊಸ ಗ್ರೂಪ್ ಪ್ರೈವೆಸಿ ಅಪ್‌ಡೇಟ್ ... NEW UPGRADING SECURITY

ಇಮೇಜ್
ಜಗತ್ತಿನ ಜನಪ್ರಿಯ ಮೆಸೇಜಿಂಗ್ ಆ್ಯಪ್‌ ವಾಟ್ಸಪ್, ಕಾಲಕಾಲಕ್ಕೆ ಹೊಸ  ಅಪ್‌ಡೇಟ್ ಪರಿಚಯಿಸುತ್ತಿರುತ್ತದೆ.  ಈ ಬಾರಿ ಆಂಡ್ರಾಯ್ಡ್ ಮತ್ತು ಐಒಎಸ್‌ಗೆ ನೂತನ ಆಯ್ಕೆ ಬಿಡುಗಡೆ ಮಾಡುತ್ತಿದೆ. ವಾಟ್ಸಪ್‌ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತಾ ಹೋಗುತ್ತಿದ್ದು, ಗರಿಷ್ಠ ಸಂಖ್ಯೆಯಲ್ಲಿ ಬಳಕೆದಾರರನ್ನು ಪಡೆದುಕೊಳ್ಳುತ್ತಿದೆ. ಅದರ ಜತೆಗೇ ಮತ್ತಷ್ಟು ಹೊಸ ಫೀಚರ್‌ಗಳನ್ನು ಅದರಲ್ಲಿ ಸೇರ್ಪಡೆ ಮಾಡುತ್ತಿದೆ.  ಈ ಬಾರಿ ವಾಟ್ಸಪ್ ಹೊಸ ಫೀಚರ್ ಅಪ್‌ಡೇಟ್ ಮೂಲಕ ಗ್ರೂಪ್‌ನಲ್ಲಿ ಪ್ರೈವೆಸಿ ಸೆಟ್ಟಿಂಗ್ಸ್ ಪರಿಚಯಿಸುತ್ತಿದೆ. ಅದರ ಜತೆಗೇ, ಬ್ಲಾಕ್‌ಲಿಸ್ಟ್ ಆಯ್ಕೆ ಕೂಡ ಬಂದಿದೆ. ಆದರೆ ಹೊಸ ಆಯ್ಕೆಗಳು ಪ್ರಸ್ತುತ ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯವಿದ್ದು, ಪರೀಕ್ಷಾರ್ಥ ಬಳಕೆಯ ಬಳಿಕ, ಜನಸಾಮಾನ್ಯರಿಗೆ ಬಳಕೆಗೆ ಲಭ್ಯವಾಗಲಿದೆ. ಯಾವ ಆವೃತ್ತಿಯಲ್ಲಿ ಲಭ್ಯ? ವಾಟ್ಸಪ್ ಐಓಎಸ್ ಬೀಟಾ ಆವೃತ್ತಿ 2.19.110.20 ಮತ್ತು  ಆಂಡ್ರಾಯ್ಡ್ ಬೀಟಾ 2.19.298 ಆವೃತ್ತಿಯಲ್ಲಿ ಲಭ್ಯವಿದೆ.  ಬೀಟಾ ಬಳಕೆದಾರರಿಗೆ ಹೊಸ ಗ್ರೂಪ್ ಪ್ರೈವೆಸಿ ಆಯ್ಕೆಗಳು ದೊರೆಯುತ್ತಿದೆ.  ಹೊಸದು ಏನಿದೆ? ಹೊಸ ಆಯ್ಕೆ ಕುರಿತು ವಾಬೀಟಾ ಇನ್ಫೋ ಪ್ರಕಟಿಸಿದ್ದು, ಗ್ರೂಪ್ ಪ್ರೈವೆಸಿ ಸೆಟ್ಟಿಂಗ್ಸ್‌ನಲ್ಲಿ ಅಕೌಂಟ್-ಪ್ರೈವೆಸಿ-ಗ್ರೂಪ್ಸ್ ಮೂಲಕ, ನೋಬಡಿ, ಮೈ ಕಾಂಟಾಕ್ಟ್ ಮತ್ತು ಎವರಿವನ್ ಎಂಬ ಮೂರು ಆಯ್ಕೆ ಲಭ್ಯವಾಗಲಿದೆ....

BoAt Stone 200 Portable Bluetooth Speakers AND HP Mini 300 Bluetooth Spe...

ಇಮೇಜ್
BY HP Mini 300 Bluetooth Speakers : https://amzn.to/33ZdaTr https://amzn.to/3606s1i (HP Mini 300 Bluetooth Speakers (Red) ₹839.00) https://amzn.to/2MEjB8B https://amzn.to/2PcVJL0 (HP Super Portable Splash Resistant Bluetooth Mini Speaker 300 with Built-in Microphone and Aux (2CB32AA) ₹849.00) BY BOAT 200 : BoAt Stone 200 Portable Bluetooth Speakers (Black) : https://www.amazon.in/Stone-200-Porta... boAt Stone 200 Portable Bluetooth Speakers (Orange) : https://www.amazon.in/Stone-200-Porta... BoAt Stone 200 Portable Bluetooth Speakers (Blue) https://www.amazon.in/Stone-200-Porta... watch video (ವೀಕ್ಷಿಸಿ) :- https://youtu.be/4vwkWEe96RA (SanDisk Ultra Dual 32GB USB 3.0 OTG Pen Drive AND  HP FD236W 32GB USB 2.0 Pen Drive (Gray) @Amazon) https://youtu.be/KDuPNa41eWU Samsung Galaxy M30S BEST OFFER...@Amazon https://youtu.be/fCQMEa0cc2o Samsung Galaxy M10s AND Vivo U10 @Amazon https://youtu.be/rYRa9PGFMcs Redmi Note 8 Pro AND Redmi Note 8 @Amazon BIG OFFER

Jio Call Charge: ಏರ್‌ಟೆಲ್, ವೊಡಾಫೋನ್‌, ಐಡಿಯಾಗೆ ಎದಿರೇಟು!

ಇಮೇಜ್
ರಿಲಯನ್ಸ್ ಜಿಯೋ ಇತರ ನೆಟ್‌ವರ್ಕ್‌ಗೆ ಕರೆ ಮಾಡಿದರೆ ಶುಲ್ಕ ವಿಧಿಸುವ ಕ್ರಮಕ್ಕೆ  ಏರ್‌ಟೆಲ್, ವೊಡಾಫೋನ್ ಮತ್ತು ಐಡಿಯಾ ಕಾಲೆಳೆದಿದ್ದವು.  ಆದರೆ ಜಿಯೋ   ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ರಿಲಯನ್ಸ್ ಜಿಯೋ ಟ್ರಾಯ್ ನಿಯಮದ ಪ್ರಕಾರ ಇತರ ನೆಟ್‌ವರ್ಕ್‌ಗೆ ಹೊರಹೋಗುವ ಕರೆಗೆ ಶುಲ್ಕ ವಿಧಿಸಲು ಮುಂದಾಗಿರುವುದಕ್ಕೆ ಏರ್‌ಟೆಲ್, ವೊಡಾಫೋನ್-ಐಡಿಯಾ ಕಾಲೆಳೆದಿದ್ದವು.  ಜಿಯೋ ಹೊರತುಪಡಿಸಿ, ಇತರ ನೆಟ್‌ವರ್ಕ್‌ಗೆ ವಾಯ್ಸ್ ಕರೆ ಮಾಡಿದರೆ, ಅದಕ್ಕೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ವಿಧಿಸುವುದಾಗಿ ಹೇಳಲಾಗಿತ್ತು. ಆದರೆ ಆ ಕ್ರಮವನ್ನು ಇತರ ಟೆಲಿಕಾಂ ಕಂಪನಿಗಳು ತಮಾ‍ಷೆಯಾಗಿ ಬಳಸಿಕೊಂಡು, ಸಾಮಾಜಿಕ ತಾಣದಲ್ಲೂ ಪೋಸ್ಟ್ ಹಾಕಿಕೊಂಡಿದ್ದವು. ಆದರೆ ಅವರ ಹೇಳಿಕೆಗೆ ರಿಲಯನ್ಸ್ ಜಿಯೋ ತಕ್ಕ ಉತ್ತರ ನೀಡಿದ್ದು, ಸರಣಿ ಟ್ವೀಟ್ ಮಾಡಿದೆ.  ಇಂಟರ್ ಆಪರೇಟರ್ ಕರೆಗಾಗಿ, ಇಂಟರ್‌ಕನೆಕ್ಟ್ ಯೂಸೇಜ್ ಚಾರ್ಜ್ ಪಾವತಿಸಲು ಜಿಯೋ ಶುಲ್ಕ ವಿಧಿಸುತ್ತಿದೆ. ಇದು ಟ್ರಾಯ್ ನಿಯಮವಾಗಿದೆ. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ರಿಲಯನ್ಸ್ ಜಿಯೋ, ನಾವೇನು ಶುಲ್ಕ ಕೇಳುತ್ತಿಲ್ಲ. ಆದರೆ ಅವರು ಕೇಳುತ್ತಿದ್ದಾರೆ. ಹೀಗಾಗಿ ನಾವು ಪಾವತಿಸಬೇಕಿದೆ ಎಂದು ರಿಲಯನ್ಸ್ ಹೇಳಿದೆ.  ರಿಲಯನ್ಸ್ ಜಿಯೋ ವಾಯ್ಸ್ ಕರೆಗೆ ಶುಲ್ಕ ವಿಧಿಸುವ ಪ್ರಸ್ತಾಪದ ಬೆನ್ನಲ್ಲೇ ಏರ್‌ಟೆಲ್, ವೊಡಾಫೋನ್ ಐಡಿಯಾ ಜಾಹೀರಾತು ನೀ...

Reliance Jio: ಉಚಿತ ಡೇಟಾ ಆಫರ್ ನಕಲಿ ಎಸ್‌ಎಂಎಸ್ - ಎಚ್ಚರಿಕೆ

ಇಮೇಜ್
[ AD :-   Samsung 32GB BEST OFFER BY LINK :   https://amzn.to/33tNBtl                                   ( Samsung Divstylz Samsung EVO Plus Grade 1, Class 10 32GB Micro SDHC 95 MB/S Memory Card with SD Adapter ) ]  ( www. amzn.to/33tNBtl ) ವಿವಿಧ ಉಡುಗೊರೆ ಮತ್ತು ಆಫರ್ ಕೊಡುಗೆ ಕುರಿತು ಎಸ್‌ಎಂಎಸ್, ವಾಟ್ಸಪ್  ಸಂದೇಶ ಹಾಗೂ ಇ ಮೇಲ್ ಬಂದಾಗ ಎಚ್ಚರಿಕೆ ವಹಿಸುವಂತೆ ಸೈಬರ್ ಕ್ರೈಂ  ಪೊಲೀಸರು ಸೂಚಿಸಿದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ.  ರಿಲಯನ್ಸ್ ಜಿಯೋ   ಕೂಡ   ಈ ಬಗ್ಗೆ ಎಚ್ಚರಿಕೆ ನೀಡಿದೆ.                       ರಿಲಯನ್ಸ್ ಜಿಯೋ ಹೆಸರಿನಲ್ಲಿ ಗ್ರಾಹಕರಿಗೆ ಉಚಿತ ಡೇಟಾ ಕೊಡುಗೆಯ ನಕಲಿ ಎಸ್‌ಎಂಎಸ್‌ ಬರುತ್ತಿದ್ದು, ಆ ಕುರಿತು ಎಚ್ಚರಿಕೆ ವಹಿಸಿ ಎಂದು ರಿಲಯನ್ಸ್ ಜಿಯೋ ಸೂಚನೆ ನೀಡಿದೆ. ಲಯನ್ಸ್ ಜಿಯೋ ವಿವಿಧ ಡೇಟಾ ಕೊಡುಗೆ ಮೂಲಕ ಗ್ರಾಹಕರ ಮನಗೆದ್ದಿದೆ. ಆದರೆ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವವರು , ರಿಲಯನ್ಸ್ ಜಿಯೋ ಹೆಸರಿನಲ್ಲಿ ನಕಲಿ ಎಸ್‌ಎಂಎಸ್ ಸಂದೇಶ ಹರಿಯಬಿಡುತ್ತಿದ್ದಾರೆ. ಹೊಸದಾಗಿ ರಿಲಯನ...

ಭರಾಟೆಯಲ್ಲಿ ಹದಿನೇಳು ಖಳನಾಯಕರು!

ಇಮೇಜ್
ಬೆಂಗಳೂರು: ಒಬ್ಬ ಹೀರೋ ಇರಬೇಕು. ಅವನಿಗೆ ಎದುರಾಗಿ ಒಂದಿಬ್ಬರು ವಿಲನ್​ಗಳು ಅಬ್ಬರಿಸಬೇಕು. ಇದು ಬಹುತೇಕ ಮಾಸ್ ಸಿನಿಮಾಗಳ ಕಮರ್ಷಿಯಲ್ ಸೂತ್ರ. ಆದರೆ ‘ಭರ್ಜರಿ’ ಚೇತನ್​ಕುಮಾರ್ ನಿರ್ದೇಶನ ಮಾಡಿರುವ ‘ಭರಾಟೆ’ ಸಿನಿಮಾ ಆ ಸೂತ್ರವನ್ನು ತುಸು ಜಾಸ್ತಿಯೇ ವಿಸ್ತರಿಸಿದೆ . ಅಂದರೆ, ಈ ಚಿತ್ರದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 17 ಖಳನಾಯಕರು ಗತ್ತು ಪ್ರದರ್ಶಿಸಲಿದ್ದಾರೆ! ಈ ಸಿನಿಮಾದಲ್ಲಿ ಏಳು ವಿಲನ್ಸ್ ಇರಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಹರಡಿತ್ತು. ಈಗ ಖಳನಟರ ಸಂಖ್ಯೆ 17ಕ್ಕೆ ಏರಿರುವುದು ಪ್ರೇಕ್ಷಕರ ನಿರೀಕ್ಷೆ ಹೆಚ್ಚಲು ಕಾರಣವಾಗಿದೆ. ಈಗಾಗಲೇ ತಿಳಿದಿರುವಂತೆ ಸಹೋದರರಾದ ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ಮೊದಲ ಬಾರಿಗೆ ಜತೆಯಾಗಿ ತೆರೆಹಂಚಿಕೊಂಡಿದ್ದು, ವಿಲನ್ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಅವರ ಜತೆಗೆ ಶೋಭರಾಜ್, ಬಾಲಾ ರಾಜ್​ವಾಡಿ, ಅವಿನಾಶ್, ಪೆಟ್ರೋಲ್ ಪ್ರಸನ್ನ, ಮಂಜುನಾಥ್ ಗೌಡ, ಧರ್ಮ, ದೀಪಕ್ ರಾಜ್ ಶೆಟ್ಟಿ, ಶರತ್ ಲೋಹಿತಾಶ್ವ ಮುಂತಾದವರ ದಂಡು ಸೇರಿಕೊಂಡಿದೆ. ಪ್ರತಿಯೊಬ್ಬರ ಕಾಸ್ಟ್ಯೂಮ್ ಮತ್ತು ಗೆಟಪ್ ವಿಭಿನ್ನವಾಗಿದ್ದು, ಕುತೂಹಲ ಮೂಡಿಸಿದೆ. ಇಷ್ಟೊಂದು ಪಾತ್ರಧಾರಿಗಳನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವುದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಸದ್ಯಕ್ಕೆ ನಿಗೂಢ. ಈ ಹಿಂದೆ ಚೇತನ್ ನಿರ್ದೇಶಿಸಿದ್ದ ‘ಬಹದ್ದೂರ್’ ಮತ್ತು ‘ಭರ್ಜರಿ’ ಸಿನಿಮಾಗಳು ಮಾಸ್ ಕಥಾಹಂದರ ಹೊಂದಿದ್ದವು. ಈ ಬಾರಿ ಅದರ ಜತೆಗೆ...

ರಾಮಮಂದಿರ ನಿರ್ಮಿಸೋದು ನೂರಕ್ಕೆ ನೂರರಷ್ಟು ಸತ್ಯ: ಆರ್​​ಎಸ್​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್

ಇಮೇಜ್
ಬಾಗಲಕೋಟೆ: ರಾಮಮಂದಿರ ನಿರ್ಮಾಣ ಮಾಡೋದು ನೂರಕ್ಕೆ ನೂರರಷ್ಟು ಸತ್ಯ ಎಂದು ಆರ್​​ಎಸ್​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಗುಳೇದಗುಡ್ಡ ಪಟ್ಟಣದಲ್ಲಿ ಪುನರುಚ್ಛರಿಸಿದ್ದಾರೆ. ಗ್ರಾಮದಲ್ಲಿ ಭಾನುವಾರ ಪಥಸಂಚಲದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ರಾಮಮಂದಿರ ನಿರ್ಮಿಸುವ ಪರವಾಗಿಯೇ ತೀರ್ಪು ಕೊಡಬೇಕು. ಅದನ್ನ ಬಿಟ್ಟು ಸುಪ್ರೀಂಕೋರ್ಟ್​ಗೆ ಬೇರೆ ದಾರಿಯೇ ಇಲ್ಲ. ಅದಕ್ಕೆ ಸಂಬಂಧಸಿದ ಎಲ್ಲ ದಾಖಲೆಗಳನ್ನು ಈಗಾಗಲೇ ಸಲ್ಲಿಸಲಾಗಿದೆ ಎಂದರು. ಸದ್ಯ ಅಯೋಧ್ಯೆಯಲ್ಲಿ ರಾಮನ ಮೂರ್ತಿ ಇರುವ ಜಾಗದಲ್ಲೇ ರಾಮ ಮಂದಿರ ನಿರ್ಮಿಸಲು ಈ ಹಿಂದೆ ಹೈಕೋರ್ಟ್ ಹೇಳಿದೆ.ಈಗ ಅದನ್ನ ಬದಲು ಮಾಡುವುದಾದರೂ ಹೇಗೆ? ರಾಮಮಂದಿರ ನಿರ್ಮಾಣದಲ್ಲಿ ಅನುಮಾನವೇ ಬೇಡ ಎಂದು ಹೇಳಿದರು. ಬಿಹಾರ ಪ್ರವಾಹದ ಬಗ್ಗೆ ಪ್ರಧಾನಿ ಟ್ವೀಟ್ ಮಾಡುತ್ತಾರೆ. ಆದರೆ ಕರ್ನಾಟಕದ ನೆರೆ ಬಗ್ಗೆ ಟ್ವೀಟ್​ ಮಾಡಿಲ್ಲ ಎಂದು ಟೀಕಿಸುತ್ತಿದ್ದಾರೆ. ಪ್ರಧಾನಿಗಳು ಇಲ್ಲಿಗೆ ಬಂದೇ ಪರಿಹಾರ ಕೊಡಬೇಕಾ? ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಭೇಟಿ ನೀಡಿ ವರದಿ ಮಾಡಿದ್ದಾರೆ. ಪ್ರಧಾನಿ ಮೋದಿ ವಿಶ್ವನಾಯಕ. ಪ್ರತಿ ಬಾರಿ ಇಲ್ಲಿಗೆ ಬರಬೇಕು ಎನ್ನುವುದು ಸರಿಯಲ್ಲ ಎಂದರು. ಪ್ರಧಾನಿ ಮೋದಿ ನನ್ನ ಮನವಿಗೆ ಸ್ಪಂದಿಸಿದರು. ಆದರೆ ಸಿಎಂ ಯಡಿಯೂರಪ್ಪ ಮನವಿಗೆ ಯಾಕೆ ಸ್ಪಂದಿಸುತ್ತಿಲ್ಲ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಪ್ರಶ್ನಿಸುತ್ತಾರೆ. ಯಡಿಯೂರಪ್ಪ ಮನವಿಗೆ ಸ್ಪಂದಿಸದಿದ್ದ...

ರಾಜ್ಯಕ್ಕೆ ಮಧ್ಯಂತರ ನಿರಾಳ: 1200 ಕೋಟಿ ರೂ. ನೆರೆ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ

ಇಮೇಜ್
ಬೆಂಗಳೂರು: ನೆರೆ ಪರಿಹಾರದ ವಿಚಾರದಲ್ಲಿ ಕರ್ನಾಟಕದ ಆಕ್ರೋಶಭರಿತ ದನಿಗೆ ಕೊನೆಗೂ ಕಿವಿಯಾದ ಕೇಂದ್ರ ಸರ್ಕಾರ 22 ಜಿಲ್ಲೆಗಳ ಸಂತ್ರಸ್ತರ ತುರ್ತು ಪರಿಹಾರಕ್ಕೆಂದು 1200 ಕೋಟಿ ರೂಪಾಯಿ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿದೆ. ಇದರೊಂದಿಗೆ ರಾಜ್ಯ ಸರ್ಕಾರ ನಿಟ್ಟುಸಿರು ಬಿಟ್ಟಿದೆ. ರಾಜ್ಯ ಸಲ್ಲಿಸಿರುವ ನೆರೆಪರಿಹಾರ ಬೇಡಿಕೆ ವರದಿಯಲ್ಲಿನ ಕೆಲವು ಆಕ್ಷೇಪಣೆಗಳಿಗೆ ಸ್ಪಷ್ಟನೆ ದೊರೆತ ಕೂಡಲೇ ಉಳಿದ ಮೊತ್ತ ಬಿಡುಗಡೆ ಮಾಡುವುದಾಗಿ ಸ್ಪಷ್ಟಪಡಿಸಿರುವ ಕೇಂದ್ರ, ನೆರೆ ಪರಿಹಾರ ಕಾರ್ಯಕ್ಕೆ ಎಲ್ಲ ರೀತಿಯ ಸಹಕಾರ ನೀಡುವ ವಾಗ್ದಾನ ಮಾಡಿದೆ. ಆಗಸ್ಟ್ ಮೊದಲ ವಾರದಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ ರಾಜ್ಯದ ಹಲವೆಡೆ ಅಪಾರ ಪ್ರಮಾಣದ ಆಸ್ತಿಪಾಸ್ತಿ, ಬೆಳೆ ಹಾನಿಯಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಷಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೆರೆ ಪೀಡಿತ ಪ್ರದೇಶ ಗಳನ್ನು ವೀಕ್ಷಿಸಿ ಸಮೀಕ್ಷೆಗಾಗಿ ಕೇಂದ್ರ ತಂಡವನ್ನು ಕಳುಹಿಸಿದ್ದರು. ಆ ಬಳಿಕವೂ ಪರಿಹಾರ ಬಿಡುಗಡೆಗೆ ತಡವಾಗಿತ್ತು. ಇದು ರಾಜ್ಯದ ಜನರನ್ನು ಕೆರಳಿಸಿತ್ತು. ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚುತ್ತಿದ್ದಂತೆ ಸಂಪುಟ ಸಭೆಯಲ್ಲೇ ಕೇಂದ್ರದ ವಿರುದ್ಧ ಆಕ್ರೋಶ ಸ್ಪೋಟಗೊಂಡಿತ್ತು. ‘ ಈ ಬೆಳವಣಿಗೆಗಳ ಬೆನ್ನಲ್ಲೇ ಗುರುವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಗೃಹ ಇಲಾಖೆ ಅಧಿಕಾರಿಗಳು ರಾಜ್ಯದ ವರದಿ ಬಗ್ಗೆ ಪರಾಮರ್ಶೆ ನಡೆಸಿ ಕೆಲ ವಿಚಾರಗಳಲ್ಲಿ ಸ್ಪಷ್ಟನೆ ಬಯಸಿ...